top of page

ಜೇಡರ ದಾಸಿಮಯ್ಯ ಜಯಂತಿ (ಶರಣೋತ್ಸವ) - 2025

29 Jan 2025

ಚಿತ್ರದುರ್ಗದ ಶ್ರೀಜಗದ್ಗರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದಲ್ಲಿಂದು ಮುಂಜಾನೆ ನಡೆದ ಆಧ್ಯ ವಚನಕಾರರಾದ ಶಿವಶರಣ ಜೇಡರ ದಾಸಿಮಯ್ಯನವರ ಜಯಂತಿ(ಶರಣೋತ್ಸವ) ನಡೆಯಿತು.ಈ ಸಂದರ್ಭದಲ್ಲಿ ನೇಕಾರ ಸಮಾಜದ ಯುವ ಮುಖಂಡರಾದ ಗಿರೀಶ ಅವರು ಹೊರತಂದ ದಾಸಿಮಯ್ಯನವರ 2025ರ ಕ್ಯಾಲೆಂಡರನ್ನ ಡಾ.ಬಸವಕುಮಾರ ಮಹಾಸ್ವಾಮಿಗಳವರು ಬಿಡುಗಡೆಗೊಳಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page